Sl. No. | ಹೆಸರು | ಹುದ್ದೆ |
---|---|---|
1. | ಶ್ರೀ ಜಿ.ಎಮ್. ಕುಂಬಾರ ತನಿಕಾಧಿಕಾರಿ/td> | ತನಿಕಾಧಿಕಾರಿ |
2. | ಪ್ರೊ. ಜಿ. ಎಸ್. ವೇಣುಮಾಧವ ಅಪರಾಧ ಮತ್ತು ವಿಧಿವಿಜ್ಞಾನ ವಿಭಾಗ, ಕವಿವಿ, ಧಾರವಾಡ |
ಅಧ್ಯಕ್ಷರು |
3. | ಪ್ರೊ. ಎ.ಎನ್. ತಾಮ್ರಗುಂಡಿ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ |
ಸದಸ್ಯರು |
4. | ಪ್ರೊ. ಎಂ. ಡೇವಿಡ್ ನಿರ್ದೇಶಕರು ಯೋಜನಾ, ಮೇಲ್ವಿಚಾರಣಾ ಮತ್ತು ಮೌಲ್ಯಮಾಪನ ಮಂಡಳಿ |
ಸದಸ್ಯರು |
5. | ಕುಮಾರಿ. ಅಮೃತಾ ತಳವಾರ | ವಿದ್ಯಾರ್ಥಿ ಪ್ರತಿನಿಧಿ |
6. | ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ವಿಭಾಗ | ಸಂಯೋಜಕರು |
ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳೊಳಗೆ ಮಾನಸಿಕ ಕಿರುಕುಳದಂತಹ ಅಥವ ಇನ್ನಿತರ ದೂರುಗಳು ಬಂದಲ್ಲಿ ಸಾಂಸ್ಥಾನಿಕ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಕೋಶದ ಸಮಿತಿ ಸದಸ್ಯರು ಸೂಕ್ತ ಕ್ರಮವನ್ನು ಕೈಗೊಂಡು ಕುಂದುಕೊರತೆಗಳನ್ನು ನಿವಾರಿಸುತ್ತದೆ.
2022. Karnatak University Dharwad. All Rights Reserved | Designed & Developed By : SmarTec IT Solutions